ಮುಂದಿನ ತಿಂಗಳು ಬಿಡುಗಡೆಯಾಗಲಿರುವ "ಹನಿಪ್ರವಾಹ" ನನ್ನ ಹನಿಗವನ ಸಂಕಲನದ ಪುಸ್ತಕಕ್ಕೆ ಹಿನ್ನುಡಿ ಬರೆಸಲು ನಾಯಕಿ ಅದಕ್ಕಿಂತ ಹೆಚ್ಚಾಗಿ ಸಮಾಜ ಸೇವಕಿ "ರೂಪಾ ಅಯ್ಯರ್" ಅವರ ಮನೆಗೆ ಭೇಟಿ ಕೊಟ್ಟಾಗ ಆದ ವಿಶೇಷ ಅನುಭವವನ್ನು ಈ ಕವನದಲ್ಲಿ ನಿರೂಪಿಸಿದ್ದೇನೆ.
ಕೆಲವೇ ಕೆಲವರ ದೆಸೆಯಿಂದ ಈ ದಿನಗಳಲ್ಲಿ ಚಿತ್ರ ನಟನಟಿಯರ ಬಗ್ಗೆ ಅಪಪ್ರಚಾರ ವ್ಯಾಪಕವಾಗಿ ಜನಸಾಮಾನ್ಯರು ಕಲಾವಿದರೆಂದರೆ ಅನುಮಾನದಿಂದ ನೋಡುವ ಈ ಸಂದರ್ಭದಲ್ಲಿ ಧನಾತ್ಮಕ ಚಿಂತನೆಯ ಈ ಕವಿತೆ ಪ್ರಸ್ತುತವೆನಿಸುತ್ತದೆ
ಅಕ್ಷರಧ್ಯಾನ
ನನ್ನ ಮನದಾಳ ನನ್ನದೇ ಅಕ್ಷರಗಳಲ್ಲಿ....
Wednesday, February 9, 2011
Monday, January 17, 2011
Thursday, January 6, 2011
Wednesday, December 15, 2010
Subscribe to:
Posts (Atom)